Monday, November 28, 2011

ಸಂಕೋಚ

ತಳಮಳ
ಮನದ ಬೇಗೆಯನು ಹೇಳಿಕೊಳ್ಳಲು
ಕಳವಳ

ಕೂತು ಬಿಡುವೆನು ಏಕಾಂತ ಸಿಗಲು
ಬೇಕಿಲ್ಲ ಯಾರು
ಮಧುರ ಸಂಗೀತ ಸಾಥ ನೀಡಲು

ಚಂಚಲತೆಯ ಪ್ರತಿಬಿಂಬದ ರೂಪವನು ಬಿಂಬಿಸುತ
ತಡೆಹಿಡಿದ ಭಾವನೆಗಳ
ತಡೆ ರಹಿತ ಚಲನವೆ ಇದು




No comments:

Post a Comment